Bengaluru : ಸಿದ್ದು ಕಾರಿಗೆ ಮುತ್ತಿಗೆ ಕಾರ್ಯಕರ್ತರ ವರ್ತನೆಗೆ ಸಿಡಿಮಿಡಿ!

ಸಿದ್ದರಾಮಯ್ಯ ಕೆಪಿಸಿಸಿ ಕಚೇರಿಗೆ ಕಾರಲ್ಲಿ ಬಂದ ತಕ್ಷಣ ಕಾರ್ಯಕರ್ತರೆಲ್ಲ ಕಾರನ್ನು ಸುತ್ತುವರಿದು ಯೋಗೇಶ್ ಬಾಬು ಪರ ಘೋಷಣೆ ಕೂಗುತ್ತಾರೆ.