ಗೃಹ ಸಚಿವ ಜಿ ಪರಮೇಶ್ವರ್

ಸ್ವಾತಂತ್ರ್ಯ ಬಂದಾಗಿನಿಂದ ಕಾಂಗ್ರೆಸ್ ಓಲೈಕೆಯ ರಾಜಕಾರಣ ಮಾಡಿಲ್ಲ, ಸಂವಿಧಾನದ ಆಶಯಗಳ ಪ್ರಕಾರ ಎಲ್ಲ ಧರ್ಮಗಳನ್ನು ಸಮಾನವಾಗಿ ಕಂಡಿದೆ, ಗ್ಯಾರಂಟಿ ಯೋಜನೆಗಳಲ್ಲಿ ಯಾವುದೇ ತಾರತಮ್ಯವಿಲ್ಲ, ಎಲ್ಲ ಧರ್ಮಗಳ ಬಡಜನ ಯೋಜನೆಗಳ ಫಲಾನುಭವಿಗಳು ಎಂದು ಪರಮೇಶ್ವರ್ ಹೇಳಿದರು.