ಬಿವೈ ವಿಜಯೇಂದ್ರ, ಬಿಜೆಪಿ ರಾಜ್ಯಾಧ್ಯಕ್ಷ

ಪಕ್ಷದ ಸದಸ್ಯನೇ ತನ್ನ ವಿರುದ್ಧ ಗಂಭೀರವಾದ ಆರೋಪಗಳನ್ನು ಮಾಡುತ್ತಿದ್ದರೆ ಶಿಸ್ತುಕ್ರಮ ತೆಗೆದುಕೊಳ್ಳುವ ಅಧಿಕಾರ ಬಿಜೆಪಿ ರಾಜ್ಯಾಧ್ಯಕ್ಷನಿಗೆ ಇರೋದಿಲ್ಲವೇ? ಬಸನಗೌಡ ಪಾಟೀಲ್ ಯತ್ನಾಳ್ ಮಾಡುವ ಆರೋಪಗಳಿಗೆ ವಿಜಯೇಂದ್ರ ಮುಗುಳ್ನಕ್ಕು ಮುಂದೆ ಸಾಗಿದರೆ, ಬಿಎಸ್ ಯಡಿಯೂರಪ್ಪ ಮೌನಕ್ಕೆ ಶರಣಾಗುತ್ತಾರೆ. ಕನ್ನಡಿಗರಿಗೆ ಇದೊಂಥರ ಕಾಮಿಡಿ ಶೋ ಹಾಗೆ ಕಾಣುತ್ತಿದೆ.