ಬಿಜೆಪಿ-ಜೆಡಿಎಸ್ ನಡುವೆ ಮೈತ್ರಿಗಾಗಿ ತಾನು ವೇದಿಕೆ ಸಿದ್ಧ ಮಾಡಿದ್ದರಿಂದ 20-25 ಸ್ಥಾನ ಗೆಲ್ಲುತ್ತೇವೆಂದು ಕೊಚ್ಚಿಕೊಳ್ಳುತ್ತಿದ್ದ ಕಾಂಗ್ರೆಸ್ ನಾಯಕರಿಗೆ ಆತಂಕ ಶುರುವಾಗಿದೆ, ಅದಕ್ಕೋಸ್ಕರ ಅವರು ತನ್ನನ್ನು ಟಾರ್ಗೆಟ್ ಮಾಡುತ್ತಿದ್ದಾರೆ ಎಂದು ಕುಮಾರಸ್ವಾಮಿ ಹೇಳಿದರು.