ಮುಖ್ಯಮಂತ್ರಿ ಸಿದ್ದರಾಮಯ್ಯ

ನವೆಂಬರ್ 6ರಂದು ಮುಖ್ಯಮಂತ್ರಿಯವರು ಲೋಕಾಯುಕ್ತ ಅಧಿಕಾರಿಗಳ ಮುಂದೆ ಹಾಜರಾಗಬೇಕಿದೆ. ನೋಟೀಸ್ ಜಾರಿಯಾಗಿರುವ ವಿಷಯ ಪ್ರಾಯಶಃ ಸಿದ್ದರಾಮಯ್ಯ ಗಮನಕ್ಕೆ ಅದಾಗಲೇ ಬಂದಿತ್ತಾದರೂ ಮಾಧ್ಯಮದವರು ಅದರ ಬಗ್ಗೆ ಪ್ರಶ್ನೆ ಬಗ್ಗೆ ಕೇಳಿದಾಗ ಅವರ ಮುಖ ಬಿಳಚಿಕೊಂಡಂತೆ ಕಂಡಿತು.