ಡಿಕೆ ಶಿವಕುಮಾರ್

ದೆಹಲಿಯಿಂದ ಎಐಸಿಸಿಯ ಸತ್ಯಶೋಧನಾ ಕಮಿಟಿ ಬೆಂಗಳೂರಿಗೆ ಆಗಮಿಸಿರುವ ಬಗ್ಗೆ ಮಾತಾಡಿದ ಶಿವಕುಮಾರ್, ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷಕ್ಕಾದ ಹಿನ್ನಡೆಯ ಅಧ್ಯಯನಕ್ಕಾಗಿ ಸಮಿತಿ ಬಂದಿದೆ, ಇವತ್ತು ಶಾಸಕರು, ಸಂಸದರು ಹಾಗೂ ಪದಾಧಿಕಾರಿಗಳೊಂದಿಗೆ ಮಾತಾಡಿದ್ದಾರೆ, ನಾಳೆಯೂ ರಾಜ್ಯದ ಮುಖಂಡರನ್ನು ಭೇಟಿಯಾಗಲಿದ್ದಾರೆ ಎಂದು ಹೇಳಿದರು.