ಮಾಜಿ ಶಾಸಕ ಎಂಪಿ ರೇಣುಕಾಚಾರ್ಯ

ರೈತರಿಗೆ ನೋಟೀಸ್ ನೀಡುವ ಕೆಲಸವನ್ನು ತಾನಾಗಿ ಮಾಡುತ್ತಿಲ್ಲ, ವಕ್ಫ್ ಸಚಿವನಾದ ಮೇಲೆ ಮುಖ್ಯಮಂತ್ರಿಯವರ ಗಮನಕ್ಕೆ ತಂದು ಅವರ ಸೂಚನೆ ಮೇರೆಗೆ ನೋಟೀಸ್​ಗಳನ್ನು ನೀಡುತ್ತಿರುವುದಾಗಿ ಸಾರ್ವಜನಿಕ ಸಭೆಯೊಂದರಲ್ಲಿ ಸಚಿವ ಹೇಳುತ್ತಿರುವ ವಿಡಿಯೋವನ್ನು ಮಾಧ್ಯಮ ಕೆಮೆರಾಗಳ ಮುಂದೆ ರೇಣುಕಾಚಾರ್ಯ ಪ್ಲೇ ಮಾಡಿದರು.