ಮೈಕ್ ಮುಂದೆ ನಿಂತವರ ಭಾಷಣ ಮುಗಿಯುವ ಲಕ್ಷಣ ಕಾಣದಾದಾಗ ಅವರು ಟೈಂ ನೋಡಿಕೊಂಡು, ಬೆಳಗಾವಿ ಉಸ್ತುವಾರಿ ಸಚಿವರೂ ಆಗಿರುವ ಸತೀಶ್ ಅವರಿಗೆ ಹೊರಡಬೇಕಿರುವ ವಿಷಯ ತಿಳಿಸುತ್ತಾರೆ. ತೊಂದರೆಯಿಲ್ಲ ನೀವು ಹೊರಡಿ ಅಂತ ಹೇಳಿದಾಗ, ಲಕ್ಷ್ಮಿ ತಮ್ಮ ಸಹೋದರನನ್ನು ಕರೆದುಕೊಂಡು ಅಲ್ಲಿಂದ ಹೊರಡುತ್ತಾರೆ.