ಸವದಿ ಅಥಣಿ ಭಾಗದ ಜನರ ಬಾಳು ಹಸನು ಮಾಡಲು ಪಣತೊಟ್ಟಿದ್ದಾರೆ, ಇಲ್ಲಿಯ ಜನ ಬಂಗಾರದ ತಟ್ಟೆಯಲ್ಲಿ ಊಟ ಮಾಡುವಂಥ ಸ್ಥಿತಿ ನಿರ್ಮಾಣವಾಗಬೇಕು ಅಂತ ಅವರು ಕನಸು ಕಂಡಿದ್ದಾರೆ ಎಂದು ಹೇಳಿದ ಶಿವಕುಮಾರ್ ವಿಧಾನಸಭಾ ಚುನಾವಣೆಯಲ್ಲಿ ಅವರನ್ನು 70,000 ವೋಟುಗಳ ಭಾರಿ ಬಹುಮತದಿಂದ ಗೆಲ್ಲಿಸಿದ್ದಕ್ಕೆ ಅಥಣಿ ಮತದಾರರಿಗೆ ಧನ್ಯವಾದ ಸಲ್ಲಿಸಿದರು.