ಎಂಪಿ ರೇಣುಕಾಚಾರ್ಯ

ತಮ್ಮ ವಿಷಯದಲ್ಲಿ ಮಾತಾಡಿದ ಅವರು, ದಾವಣಗೆರೆ ಟಿಕೆಟ್ ಬದಲಾವಣೆ ಕುರಿತು ತಮ್ಮ ನಿಲುವು ಸ್ಪಷ್ಟಪಡಿಸಿಯಾಗಿದೆ, ನಮ್ಮನ್ನು ಭಿನ್ನಮತೀಯರು, ರೆಬೆಲ್ ಗಳು ಎಂದು ಕರೆಯಲಾಗುತ್ತಿದೆ, ಅದ್ಯಾವುದೂ ನಾವಲ್ಲ, ಒಂದು ಗೌಪ್ಯ ಸ್ಥಳದಲ್ಲಿ ಸಭೆ ಸೇರಿ ನಾವೆಲ್ಲ ಒಂದು ನಿರ್ಣಯಕ್ಕೆ ಬರುತ್ತೇವೆ, ನಮ್ಮ ನಿರ್ಣಯವನ್ನು ಮಾಧ್ಯಮದವರಿಗೂ ತಿಳಿಸಲ್ಲ ಎಂದರು.