ಆರ್ ಅಶೋಕ ಹೇಳಿಕೆ

ತಾವು ಕೆಲವರನ್ನು ಸಂಪರ್ಕಿಸುವ ಪ್ರಯತ್ನದಲ್ಲಿದ್ದು, ಅವರನ್ನು ಯಾರ ಮುಖಾಂತರ ಸಂಪರ್ಕಿಸಿದರೆ ಉತ್ತಮ ಅನ್ನೋದರ ಬಗ್ಗೆ ಯೋಚಿಸುತ್ತಿರುವುದಾಗಿ ಹೇಳಿದ ಅಶೋಕ ಪಕ್ಷದ ನಾಯಕರಲ್ಲಿ ಏನೇ ಅಸಮಾಧಾನಗಳಿದ್ದರೂ ಎಲ್ಲರ ಗುರಿ ಒಂದೇ: ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರನ್ನು ಮೂರನೇ ಬಾರಿಗೆ ಆ ಸ್ಥಾನದಲ್ಲಿ ಕೂರಿಸುವುದು ಎಂದರು.