ಚಲುವರಾಯಸ್ವಾಮಿ ಕಳೆದೊಂದು ವರ್ಷದಲ್ಲಿ ಯಾವ ಕೆಲಸವನ್ನೂ ಮಾಡಿರದ ಕಾರಣ ಶುಕ್ರವಾರ ತಾನು ನಡೆಸಿದ ಜನತಾ ದರ್ಶನ ಕಾರ್ಯಕ್ರಮದಲ್ಲಿ 3,000 ಜನ ತಮಗೆ ಅರ್ಜಿಗಳನ್ನು ನೀಡಿದ್ದಾರೆ, ತಾನು ಮಂಡ್ಯಕ್ಕೆ ಬರದೆ ದೆಹಲ್ಲಿಯಲ್ಲೇ ಕೂತು ಬಿಟ್ಟರೆ ತಮ್ಮ ಲೂಟಿ ಹೊಡೆಯುವ ಕೆಲಸ ಸುಗಮವಾಗಿ ನಡೆಯಬಹುದು ಅಂತ ಅವರು ಭಾವಿಸಿರಬಹುದು ಎಂದು ಕುಮಾರಸ್ವಾಮಿ ಹೇಳಿದರು.