ರಾಮಮಂದಿರ ನಿರ್ಮಾಣ ಕಾರ್ಯದಲ್ಲಿ ಭಾಗಿಯಾಗುವ ಅವಕಾಶ ಹಲವಾರು ಕನ್ನಡಿಗರಿಗೆ ಸಿಕ್ಕಿರುವುದು ಭಾಗ್ಯವೆಂದು ಹೇಳುವ ಗೋಪಾಲ ಜೀ, ಗಣೇಶ ಹೆಗಡೆ ಹೆಸರಿನ ಮತ್ತೊಬ್ಬ ಕನ್ನಡಿಗ ಸಹ ಬಾಲರಾಮನ ವಿಗ್ರಹ ಕೆತ್ತಿದ್ದಾರೆ ಮತ್ತು ರಾಮಮಂದಿರ ವಿದ್ಯುದ್ದೀಕರಣ ಗುತ್ತಿಗೆ ಕರ್ನಾಟಕದ ಶಂಕರ್ ಎಲೆಕ್ಟ್ರಿಕಲ್ಸ್ ನವರಿಗೆ ಸಿಕ್ಕಿದೆ ಎಂದರು.