ಹಿಂದೂ ಕಾರ್ಯಕರ್ತರು ಜಿಲ್ಲೆಯಲ್ಲಿ ಕೋಮು ಪ್ರಚೋದನೆ ಮಾಡಲ್ಲ, ಸೌಹಾರ್ದತೆಯನ್ನು ಕಾಪಾಡುತ್ತೇವೆ ಅನ್ನುತ್ತಾರೆ ಆದರೆ ಸರ್ಕಾರ ರಚಿಸಿರುವ ಕೋಮು ನಿಗ್ರಹ ದಳವನ್ನು ವಿರೋಧಿಸುತ್ತಾರೆ, ಇಂಥ ವಿರೋದಾಭಾಸಗಳು ಅವರಲ್ಲಿ ಯಾಕೆ? ಅವರ ಮನಸ್ಥಿತಿಯನ್ನು ಉಡುಪಿಯ ಜನ ಚೆನ್ನಾಗಿ ಅರ್ಥಮಾಡಿಕೊಂಡಿದ್ದಾರೆ, ಎಂದು ಲಕ್ಷ್ಮಿ ಹೆಬ್ಬಾಳ್ಕರ್ ಹೇಳಿದರು.