Yathnal ಮಾತಿಗೆ ಶಿಳ್ಳೆ, ಕೂಗು, ಚೆಪ್ಪಾಳೆ.. ಹಿಂದು ಅಂತೆ ಹಿಂದೂತ್ವ ಒಪ್ಪಲ್ಲಂತೆ.

ಮಾಧ್ಯಮ ಪ್ರತಿನಿಧಿಗಳು ಹಾಗೂ ಸಾರ್ವಜನಿಕವಾಗಿ ಮಾತಾಡುವಾಗ ನಾಲಗೆ ಮೇಲೆ ಹಿಡಿತವಿರಲಿ ಅಂತ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಯತ್ನಾಳ್ ರನ್ನು ಎಚ್ಚರಿಸಿದ್ದರೂ ವಿಜಯಪುರ ಶಾಸಕ ತಮ್ಮ ಹಳೇ ಚಾಳಿಗೆ ಮರಳಿದ್ದಾರೆ.