ದೇವಸ್ಥಾನದಲ್ಲಿ ಕಳುವು

ಕಳ್ಳರು ದೇವಸ್ಥಾನಗಳನ್ನೂ ಬಿಡುತ್ತಿಲ್ಲ ಅನ್ನೋದು ಖೇದಕರ ಸಂಗತಿ. ಅವ್ವೇರಹಳ್ಳಿಯ ಗಣೇಶನ ದೇಗುಲವನ್ನು ಇತ್ತೀಚಿಗೆ ಕಟ್ಟಿಸಿರುವುದರಿಂದ ಪ್ರಾಯಶಃ ಸಿಸಿಟಿವಿ ಇನ್ನೂ ಅಳವಡಿಸಿಲ್ಲ. ಗ್ರಾಮಸ್ಥರೆಲ್ಲ ಸೇರಿ ಚಂದಾ ಒಂದುಗೂಡಿಸಿ ಕಟ್ಟಿಸಿರುವ ಗುಡಿ ಇದು. ಕಳ್ಳತನದ ಪ್ರಸಂಗ ಸಹಜವಾಗೇ ಅವರಲ್ಲಿ ನೋವನ್ನುಂಟು ಮಾಡಿದೆ