ನಾನು ಹಿಂದೂ, ಆದ್ರೆ ಹಿಂದುತ್ವದ ವಿರೋಧಿ ಎಂದಿರುವ ಸಿದ್ದುಗೆ ಮಂತ್ರಾಲಯ ಶ್ರೀಗಳ ಖಂಡನೆ

ನಮ್ಮ ಸಂವಿಧಾನವೇ ಜಾತ್ಯಾತೀತ ಎಲ್ಲ ಧರ್ಮಗಳಿಗೆ ಸಮಾನ ಪ್ರಾಶಸ್ತ್ಯ ನೀಡಿದೆ, ಧರ್ಮ-ಜಾತಿಗಳಲ್ಲಿ ತಾರತಮ್ಯ ಮಾಡಿದರೆ ಅದು ಸಂವಿಧಾನಕ್ಕೆ ಅವಮಾನ ಮಾಡಿದಂತೆ ಎಂದು ಶ್ರೀಗಳು ಹೇಳಿದರು.