ಎರ್ನಾಕುಲಂ ಪೊಲೀಸರು ಠಾಣೆಗೆ ಕರೆದೊಯ್ದು ವಿಚಾರಣೆ ನಡೆಸುವಾಗಲೂ ಅವರಿಗೆ ಆವಾಜ್ ಹಾಕಿದ್ದಾರಂತೆ. ವಿನಾಯಕನ್ ಜಾಮೀನು ಮೇಲೆ ಬಿಡುಗಡೆ ಆಗಿರೋದು ನಿಜ, ಆದರೆ ಒಬ್ಬ ಸೆಲಿಬ್ರಿಟಿ ಹೀಗೆ ಕುಡಿದು ಸಾರ್ವಜನಿಕವಾಗಿ ಕೆಟ್ಟ ವರ್ತನೆ ಪ್ರದರ್ಶಿಸುವುದು ಸಮಾಜಕ್ಕೆ ಒಳ್ಳೆಯ ಸಂದೇಶ ನೀಡದು.