ಎಲ್ಲರನ್ನು ಒಗ್ಗೂಡಿಸಿಕೊಂಡು ಹಿರಿಯ ನಾಯಕರ ಸಾಮರ್ಥಕ್ಕೆ ಅನುಗುಣವಾಗಿ ಜವಾಬ್ದಾರಿಯನ್ನು ವಹಿಸಿಕೊಟ್ಟು ಪಕ್ಷವನ್ನು ಬಲಪಡಿಸುವುದಾಗಿ ಸೋಮಣ್ಣ ಹೇಳಿದರು