ಭಾರತೀಯ ಸೇನೆ ಇಂಥ ಸ್ಥಿತಿಯಲ್ಲೂ ವಿವೇಚನೆ ಪ್ರದರ್ಶಿಸುತ್ತಿದೆ, ಕೇವಲ ಉಗ್ರರ ತಾಣಗಳನ್ನು ಮಾತ್ರ ಟಾರ್ಗೆಟ್ ಮಾಡಿ ಕ್ಷಿಪಣಿಗಳನ್ನು ಹಾರಿಸುತ್ತಿದೆ, ಯುದ್ಧದಲ್ಲೂ ಬದ್ಧತೆ ಮತ್ತು ಮಾನವೀಯತೆಯನ್ನು ನಮ್ಮ ಸೈನ್ಯ ಪ್ರದರ್ಶಿಸುತ್ತಿದೆ, ಅದರ ಬಗ್ಗೆ ಮಾತಾಡುವುದು ಬಹಳ ಖುಷಿ ಮತ್ತು ಹೆಮ್ಮೆಯನ್ನು ನೀಡುತ್ತಿದೆ ಎಂದು ನಿವೃತ್ತ ಸೇನಾಧಿಕಾರಿ ಮಹದೇವ ಸ್ವಾಮಿ ಹೇಳುತ್ತಾರೆ.