ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್

ಡಾ ಮಂಜುನಾಥ್ ಹೇಳಿರುವುದನ್ನು ಶಿವಕುಮಾರ್ ಗಮನಕ್ಕೆ ತಂದಾಗ ಉತ್ತರಿಸಲು ಸಮಯ ತೆಗೆದುಕೊಂಡರೂ ಪ್ರಶ್ನೆಯನ್ನು ಬಿಟ್ಟು ಬೇರೆ ವಿಷಯದ ಬಗ್ಗೆ ಮಾತಾಡಿದರು. ಚುನಾವಣೆ ಡೇಟ್ಸ್ ಪ್ರಕಟವಾದ ಬಳಿಕ ಅದನ್ನೆಲ್ಲ ಮಾತಾಡೋಣ, ಈಗ ನಮಗೆ ವೋಟು ನೀಡಿ ಆಧಿಕಾರ ನೀಡಿರುವ ಜನರ ಋಣ ತೀರಿಸಬೇಕಿದೆ, ಅದು ನಮಗೆ ಬಹಳ ಪ್ರಾಮುಖ್ಯವಾದದ್ದು, ಉಳಿದ ವಿಷಯಗಳನ್ನು ಆಮೇಲೆ ಮಾತಾಡೋಣ ಎಂದರು.