ಚನ್ನಪಟ್ಟಣವನ್ನು ಇನ್ನೂ ಮೂರೂವರೆ ವರ್ಷ ಜೆಡಿಎಸ್ ಪ್ರತಿನಿಧಿಸಲಿ ಅಂತ ವಿರೋಧ ಪಕ್ಷದವರು ಹೇಳಿದಂತೆ ಕೇಳಲು ಇದೇನು ತಮಾಷೆನಾ? ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ನಡೆಯುವ ಚುನಾವಣೆ, ಯಾರನ್ನು ಆರಿಸಬೇಕೆಂದು ಜನ ತೀರ್ಮಾನ ಮಾಡುತ್ತಾರೆ ಎಂದು ಬಾಲಕೃಷ್ಣ ಹೇಳಿದರು.