ರಾಜಸ್ತಾನದಿಂದ ರಾಕೇಶ್ ಹೆಸರಿನ ಸ್ನೇಹಿತನನ್ನು ಕರೆಸಿ ಅಕ್ಟೋಬರ್ 29ರಂದು ಅರವಿಂದ್ ಅವರ ಅಂಗಡಿಯಿಂದ 4 ಕೇಜಿ ಚಿನ್ನಾಭರಣ, ರೂ. 9 ಲಕ್ಷ ನಗದು ಮತ್ತು ಬೆಳ್ಳಿ ಸಾಮಾನುಗಳನ್ನು ಲಪಟಾಯಿಸಿದ್ದಾನೆ. ಅರವಿಂದ್ ವಾಪಸ್ಸು ಬಂದು ಹಲಸೂರು ಪೊಲೀಸ್ ಠಾನಣೆಯಲ್ಲಿ ದೂರು ದಾಖಲಿಸಿಸದ ಬಳಿಕ ಕೂಡಲೇ ಕಾರ್ಯಾಚರಣೆಗಿಳಿದ ಪೊಲೀಸರು ಕೇತುರಾಮ್ ಮತ್ತು ರಾಕೇಶ್ ನನ್ನು ಪತ್ತೆಹಚ್ಚಿ ಬಂಧಿಸಿದ್ದಾರೆ.