ಸಿದ್ದರಾಮಯ್ಯ ಅವರ ಮಾತು ಮುಗಿದ ಬಳಿಕ ಇವತ್ತಿನ ಕಾರ್ಯಕಲಾಪಗಳನ್ನು ಕೊನೆಗೊಳಿಸಿದ ಸ್ಪೀಕರ್ ಖಾದರ್ ಅವರು, ರಾಜ್ಯದೆಲ್ಲೆಡೆ ಮಳೆ ಸುರಿಯುತ್ತಿರುವುದರಿಂದ ಊರುಗಳಿಗೆ ತೆರಳುವ ಸದಸ್ಯರು ಸೋಮವಾರ ಬೆಳಗಿನವರೆಗೆ ಕಾಯದೆ ರವಿವಾರ ರಾತ್ರಿಯೇ ಬೆಂಗಳೂರಿಗೆ ಬಂದು ಸೋಮವಾರ ಸರಿಯಾದ ಸಮಯಕ್ಕೆ ಸದನದಲ್ಲಿ ಹಾಜರಿರಬೇಕೆಂದು ತಾಕೀತು ಮಾಡಿದರು.