ಭಾರತದಲ್ಲಿ ಹಿಂದೂಗಳಿದ್ದಾರೆ, ಮುಸಲ್ಮಾನರಿದ್ದಾರೆ, ಕ್ರಿಶ್ಚಿಯನ್ನರಿದ್ದಾರೆ, ಜೈನರಿದ್ದಾರೆ, ಸಿಖ್ ಮತ್ತು ಇನ್ನೂ ಬೇರೆ ಧರ್ಮಗಳ ಜನ ಇದ್ದಾರೆ, ಅದರೆ ಯಾರೂ ಬೇರೆ ಧರ್ಮದ ಬಗ್ಗೆಯಾಗಲೀ, ಅವರ ಆಚರಣೆಗಳ ಬಗ್ಗೆಯಾಗಲೀ ಕೇವಲವಾಗಿ ಮಾತಾಡುವುದಿಲ್ಲ, ನಮ್ಮ ದೇಶದ ಸಂಸ್ಕೃತಿಯೇ ಹಾಗೆ, ಎಲ್ಲರೊಂದಿಗೆ ಸೌಹಾರ್ದತೆಯೇ ಭಾರತೀಯರ ಬದುಕಿನ ಉದ್ದೇಶ ಎಂದು ಮೌಲ್ವಿ ಹೇಳಿದರು.