ನಾಮಪತ್ರ ಸಲ್ಲಿಸುವಾಗ ಡಾ ಮಂಜುನಾಥ್ ಅವರು ಭೇಟಿಯಾಗಿದ್ದರು, ಅವರ ಆರೋಗ್ಯ ವಿಚಾರಿಸಿ ಶುಭ ಹಾರೈಸಿದೆ ಎಂದು ಸುರೇಶ್ ಹೇಳಿದರು. ಬರೀ ಅಷ್ಟು ಮಾತ್ರ ಹೇಳಿದ್ದಾ ಸರ್? ಅಂತ ಪತ್ರಕರ್ತರು ಕೇಳಿದಾಗ ಬೇರೇನು ಮಾತಾಡೊಕ್ಕಾಗುತ್ತೆ ಅನ್ನುತ್ತಾ ಸುರೇಶ್ ಮುಗುಳ್ನಕ್ಕರು.