Laxmi Hebbalkar: ಮುಂಗಾರು ಮಳೆ ರಾಜ್ಯಕ್ಕಿಲ್ಲ.. ಸರ್ಕಾರದ ಪ್ಲಾನ್ ಏನು ಸಚಿವೆ ಹೇಳಿದ್ದೇನು?

ಟ್ಯಾಂಕರ್ ಗಳ ಮೂಲಕ ನೀರು ಪೂರೈಸುವುದನ್ನು ಬಹಳ ದಿನ ಮಾಡಕ್ಕಾಗಲ್ಲ, ಮಳೆರಾಯನ ಕೃಪೆಗೆ ಎದುರು ನೋಡದೆ ಬೇರೆ ದಾರಿಯಿಲ್ಲ ಎಂದು ಸಚಿವೆ ಹೇಳಿದರು.