ಶಿವಮೊಗ್ಗದಲ್ಲಿ ಹೆಚ್ ಡಿ ಕುಮಾರಸ್ವಾಮಿ

0 seconds of 2 minutes, 33 secondsVolume 0%
Press shift question mark to access a list of keyboard shortcuts
00:00
02:33
02:33
 

ಪ್ರಜ್ವಲ್ ರೇವಣ್ಣ ಪ್ರಕರಣದ ಜೊತೆ ಹೆಚ್ ಡಿ ದೇವೇಗೌಡರ ಕುಟುಂಬವನ್ನು ಥಳುಕು ಹಾಕಬೇಡಿ, ನಾವೆಲ್ಲ ಬೇರೆಯಾಗಿದ್ದೀವಿ, ಎಲ್ಲರ ವ್ಯವಹಾರಗಳು ಬೇರೆ ಬೇರೆ, ಕೇವಲ ಪಕ್ಷದ ಸಭೆಗಳಲ್ಲಿ ಮಾತ್ರ ಜೊತೆಗೂಡುತ್ತೇವೆ ಎಂದು ಕುಮಾರಸ್ವಾಮಿ ಹೇಳುತ್ತಾರೆ. ನಿಮಗೆ ನೆನೆಪಿರಬಹುದು. ಹಾಸನ ಲೋಕಸಭಾ ಕ್ಷೇತ್ರದಲ್ಲಿ ಪ್ರಜ್ವಲ್ ಪರ ಪ್ರಚಾರ ಮಾಡುವಾಗ ಒಮ್ಮೆ ಕುಮಾರಸ್ವಾಮಿ, ಪ್ರಜ್ವಲ್ ನನ್ನ ಮಗ ಅಂತ ಹೇಳಿದ್ದರು!