ಲಕ್ಷ್ಣಣ ಸವದಿ, ಶಾಸಕ

ಎರಡು ದಶಕಗಳ ಕಾಲ ಬಿಜೆಪಿಯಲ್ಲಿದ್ದ ತಾನು ಯಾಕೆ ಹೊರಬಂದೆ ಅನ್ನೋದು ಜನಕ್ಕೆ ಅರ್ಥವಾಗಿರಬಹುದು, ಈಗ ರಾಜ್ಯ ಬಿಜೆಪಿ ಶುದ್ಧೀಕರಣ ಮಾಡುವ ಜವಾಬ್ದಾರಿಯನ್ನು ಕೆಎಸ್ ಈಶ್ವರಪ್ಪ ಹೊತ್ತಿರುವಂತಿದೆ ಎಂದು ಹೇಳಿದ ಅವರು ಈಶ್ವರಪ್ಪ ಇನ್ನೂ ನಾಮಪತ್ರ ಸಲ್ಲಿಸಿಲ್ಲ, ಸಲ್ಲಿಸುತ್ತಾರೋ ಇಲ್ಲವೋ ಗೊತ್ತಿಲ್ಲ ಅಂತ ಸಂದೇಹ ವ್ಯಕ್ತಡಿಸಿದರು.