ಹಾವೇರಿಯಲ್ಲಿ ಬಸನಗೌಡ ಪಾಟೀಲ್ ಯತ್ನಾಳ್

ಮೇಕೆದಾಟು ಪದದ ಅರ್ಥ ಹೇಳಿದ ಬಸನಗೌಡ ಪಾಟೀಲ್ ಯತ್ನಾಳ್, ಪಾದಯಾತ್ರೆ ನಡೆಯುತ್ತಿದ್ದಾಗ ಹಿನ್ನೆಲೆಯಲ್ಲಿ ಕೇಳಿಸುತ್ತಿದ್ದ ಕಚ್ಚಾ ಬಾದಾಮ್ ಹಾಡಿಗೆ ಶಿವಕುಮಾರ್ ಡ್ಯಾನ್ಸ್ ಮಾಡುತ್ತಿದ್ದರು ಅಂತ ಹೇಳಿದರಲ್ಲದೆ ಕುಣಿತ ಹೇಗಿರುತ್ತಿತ್ತು ಅನ್ನೋದನ್ನು ತೋರಿಸಿದರು. ಸಂಜೆ ಅರು ಗಂಟೆಯಾದ ಕೂಡಲೇ ಕಂಠಮಟ್ಟ ಕುಡಿಯುವುದು ಪಾದಯಾತ್ರೆಯಲ್ಲಿ ನಡೆಯುತಿತ್ತು ಎಂದು ಯತ್ನಾಳ್ ಹೇಳಿದರು.