ತೇಜಸ್ವೀ ಸೂರ್ಯ, ಸಂಸದ

ಸಿದ್ದರಾಮಯ್ಯ ಲೋಕಾರ್ಪಣೆಯನ್ನು ರಾಹುಲ್ ಗಾಂಧಿ ಅವರಿಂದ ಮಾಡಿಸುತ್ತಾರೋ ಆಥವಾ ಬೇರೆ ಯಾರಾರೂ ಗಣ್ಯರಿಂದ ಮಾಡಿಸುತ್ತಾರೋ ಅವರ ವಿವೇಚನೆಗ ಬಿಟ್ಟ ಸಂಗತಿಯಾಗಿದೆ. ರಾಹುಲ್ ಗಾಂಧಿ ಯಾವಾಗ ಸಮಯ ನೀಡುತ್ತಾರೋ ಗೊತ್ತಿಲ್ಲ, ಆದರೆ ಅಲ್ಲಿಯವರೆಗೆ ಕಾಯದೆ ಮಾರ್ಗವನ್ನು ಉಪಯೋಗಿಸುವ ಅನುಮತಿಯನ್ನು ಸರ್ಕಾರ ನೀಡಲಿ, ಲೋಕಾರ್ಪಣೆ ಕಾರ್ಯಕ್ರಮವನ್ನು ಮುಂದೆ ಯಾವಾಗ ಬೇಕಾದರೂ ಇಟ್ಟುಕೊಳ್ಳಬಹುದು ಎಂದು ತೇಜಸ್ವೀ ಸೂರ್ಯ ಹೇಳಿದರು