ಪೊಲೀಸರ ವರ್ತನೆಯಿಂದ ರೊಚ್ಚಗೆದ್ದಿದ್ದ ರೈತರು ಪೊಲೀಸ್, ಸಿದ್ದರಾಮಯ್ಯ ಹಾಗೂ ಇತರ ನಾಯಕರ ವಿರುದ್ಧ ಘೋಚಣೆಗಳನ್ನು ಕೂಗಿದರು. ಸಿದ್ದರಾಮಯ್ಯರೊಂದಿಗಿದ್ದ ಡಿಕೆ ಶಿವಕುಮಾರ್ ಮತ್ತು ಎಂಬಿ ಪಾಟೀಲ್ ಮತ್ತು ಶಾಸಕ ವಿಜಯಾನಂದ್ ಕಾಶಪ್ಪನವರ್ ವಿರುದ್ಧವೂ ರೈತರು ಕಿಡಿಕಾರಿದರು. ಈ ನಾಯಕರು ಯಾಕೆ ಹಿಂಗಾಡ್ತಾರೋ ಗೊತ್ತಿಲ್ಲ ಮಾರಾಯ್ರೇ. ಅವರಿಂದ ಆಧಿಕಾರಕ್ಕೆ ಬರುತ್ತಾರೆ ನಂತರ ಅವರನ್ನೇ ಕಡೆಗಣಿಸುತ್ತಾರೆ!