ಮುಸಲ್ಮಾನರ ಮನೆಯಲ್ಲಿ ಅಯ್ಯಪ್ಪ ಸ್ವಾಮಿ ಪೂಜೆ

ಕೊಪ್ಪಳದ ಟಿವಿ9 ವರದಿಗಾರ ನೀಡಿರುವ ಮಾಹಿತಿ ಪ್ರಕಾರ ಪಿಂಜಾರ ಸಮುದಾಯ ಜಿಲ್ಲಾಧ್ಯಕ್ಷರಾಗಿರುವ ಖಾಸಿಂ ಅಲಿ ಮುದ್ದಾಬಳ್ಳಿ ಎಲ್ಲಾ ಧರ್ಮಗಳು ಒಂದೇ, ಸಮುದಾಯಗಳ ಜನರಿಗೆ ಧರ್ಮಗಳೆಲ್ಲ ಒಂದೇ ತತ್ವ ಸಾರುತ್ತವೆ ಅನ್ನೋದು ಗೊತ್ತಿರಬೇಕು ಅಂತ ಹೇಳುತ್ತಾರಂತೆ.