ರಾಜ್ಯದ ರಾಮ ಭಕ್ತರು, ಕರಸೇವಕರು ಮತ್ತು ಹಿಂದೂ ಕಾರ್ಯಕರ್ತರು ಯಾವ ಕಾರಣಕ್ಕೂ ಹೆದರುವ ಮತ್ತು ಅನಾಥ ಪ್ರಜ್ಞೆಯಿಂದ ಬಳಲುವ ಅಗತ್ಯವಿಲ್ಲ, ಅವರೆಲ್ಲರೊಂದಿಗೆ ರಾಜ್ಯದ ಬಿಜೆಪಿ ಘಟಕ ಇದೆ, ಹುಬ್ಬಳ್ಳಿಯಲ್ಲಿ ಪ್ರತಿಯೊಬ್ಬ ಹಿಂದೂ ಕಾರ್ಯಕರ್ತನ ಮನೆಗೆ ತೆರಳಿ ಅವರಲ್ಲಿ ಧೈರ್ಯ ಮತ್ತು ಆತ್ಮವಿಶ್ವಾಸ ತುಂಬುವ ಕೆಲಸ ತಾನು ಮಾಡುವುದಾಗಿ ಅಶೋಕ ಹೇಳಿದರು.