ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ಲೋಕಾಯುಕ್ತ ಕಚೇರಿಯಲ್ಲಿ 62 ಪ್ರಕರಣಗಳು ದಾಖಲಾಗಿದ್ದರೆ ಅವುಗಳ ಪೈಕಿ ಕೇವಲ 12 ಪ್ರಕರಣಗಳ ತನಿಖೆಯಾಗಿದೆ ಎಂದು ಕುಮಾರಸ್ವಾಮಿ ಹೇಳಿದರು. ಈಗ ಉದ್ಭವಿಸುವ ಪ್ರಶ್ನೆಯೆಂದರೆ 12 ಪಪ್ರಕರಣಗಳ ತನಿಖೆಯಾಗಿದ್ದರೆ ಅವುಗಳಲ್ಲಿ ಗೊತ್ತಾಗಿರುವ ಸಂಗತಿಯೇನು ಅನ್ನೋದನ್ನು ಅವರು ಹೇಳುವುದಿಲ್ಲ, ದೂರುದಾರರ ಬಗ್ಗೆಯೂ ಅವರು ಮಾಹಿತಿ ನೀಡಲ್ಲ.