ಸಚಿವ ಸತೀಶ್ ಜಾರಕಿಹೊಳಿ

ದೆಹಲಿ ವಿಧಾನ ಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಏಕಾಂಗಿಯಾಗಿ ಹೋರಾಡಲು ನಿರ್ಧರಿದ್ದು ಗೃಹಲಕ್ಷ್ಮಿ ಯೋಜನೆ ಮಾದರಿ ಪ್ಯಾರಿ ದೀದಿ ಯೋಜನೆಯಡಿ ಮಹಿಳೆಯರಿಗೆ ₹ 2,500 ನೀಡಲು ಯೋಚಿಸುತ್ತಿದೆ. ಅದು ಸರಿ, ಯೋಜನೆಯ ಬಗ್ಗೆ ಚರ್ಚೆ ಮಾಡಲು ಸಿದ್ದರಾಮಯ್ಯರನ್ನೂ ಆಹ್ವಾನಿಸಬೇಕಿತ್ತಲ್ಲವೇ? ಹೈಕಮಾಂಡನ್ನು ಶಿವಕುಮಾರ್ ಒಲಿಸಿಕೊಂಡು ಬಿಟ್ಟಿರುವ ಬಗ್ಗೆ ಶಂಕೆ ಏಳುತ್ತಿದೆ!