ಸುಮಾರು ಒಂದು ಲಕ್ಷ ಜನ ಸೇರುವ ನಿರೀಕ್ಷೆಯಿದ್ದು, ಇನ್ನೂ 14 ಲೋಕಸಭಾ ಕ್ಷೇತ್ರಗಳಲ್ಲಿ ಮತದಾನ ನಡೆಯಬೇಕಿರುವುದರಿಂದ ಅ ಎಲ್ಲ ಕ್ಷೇತ್ರಗಳಿಗೆ ರಾಹುಲ್ ಅವರ ಸಂದೇಶ ಶಿವಮೊಗ್ಗದಿಂದಲೇ ಹೋಗಲಿ ಎಂಬ ಉದ್ದೇಶ ರಾಜ್ಯ ಕಾಂಗ್ರೆಸ್ ನಾಯಕರರು ಇಟ್ಟುಕೊಂಡಿದ್ದಾರೆ ಎಂದು ಮಧು ಹೇಳಿದರು.