ಡಾ ಕೆ ಸುಧಾಕರ್, ಸಂಸದ

ಬಣಗಳು ಎಲ್ಲ ಪಕ್ಷಗಳಲ್ಲಿರುತ್ತವೆ, ಅಧಿಕಾರವಿದ್ದಾಗ ಒಂದು ಬಣ ಇಲ್ಲದಾಗ ಮತ್ತೊಂದು ಬಣ, ಕಾಂಗ್ರೆಸ್ ಪಕ್ಷದಲ್ಲಿ ಬಣಗಳಿಲ್ಲವೇ? ಹಿರಿಯ ಸಚಿವರಾಗಿರುವ ಕೆಹೆಚ್ ಮುನಿಯಪ್ಪ ಅವರು ಸಹ ಮುಖ್ಯಮಂತ್ರಿಯಾಗುವ ಆಸೆ ವ್ಯಕ್ತಪಡಿಸಿದ್ದಾರೆ, ಹಾಗಂತ ಅವರದ್ದೊಂದು ಬಣ ಹೇಳಲಾಗದು ಎಂದು ಸುಧಾಕರ್ ಹೇಳಿದರು.