ನದಿ ತೀರದಲ್ಲಿ ಅರ್ಚಕರಿಂದ ಪೂಜಾ ವಿಧಿವಿಧಾನ ನಡೆಯುವಾಗ ಅವರ ಮುಂದೆ ಈಡಿಗ ಸಮುದಾಯದ ಪದ್ಧತಿಯಂತೆ ಕೇಶಮುಂಡನ ಮಾಡಿಸಿಕೊಂಡ ಪುತ್ರ ಶೌರ್ಯನೊಂದಿಗೆ ಪಂಚೆ ಉಟ್ಟು ವಿಜಯ್ ಕೂತಿದ್ದರು.