ಪ್ರಾಯಶಃ ವಿಜಯೇಂದ್ರ ಮತ್ತು ಬಿಎಸ್ ಯಡಿಯೂರಪ್ಪನವರಿಗೆ ಇದೇ ಬೇಕಾಗಿತ್ತು-ಯತ್ನಾಳ್ ಅವರ ಬಾಯಿ ಮುಚ್ಚಿಸುವುದು! ಆದರೆ, ಪಕ್ಷದ ರಾಜ್ಯ ಘಟಕದಲ್ಲಿ ಕೆಲವರನ್ನು ಬಿಟ್ಟು ಬಹಳಷ್ಟು ಜನರಿಗೆ ಯತ್ನಾಳ್ ಕಾಮೆಂಟ್ ಮಾಡೋದು ಬೇಕಾಗಿತ್ತು. ರಾಜ್ಯ ನಾಯಕತ್ವದ ವಿರುದ್ಧ ಕೇವಲ ಯತ್ನಾಳ್ ಮಾತ್ರ ಧೈರ್ಯದಿಂದ ಮಾತಾಡುತ್ತಿದ್ದರು, ಅದೀಗ ನಿಂತುಹೋಗಿದೆ.