ಬಸನಗೌಡ ಪಾಟೀಲ್ ಮತ್ತು ತಾನು ಬಸವನ ನಾಡು ಎಂದು ಕರೆಸಿಕೊಳ್ಳುವ ವಿಜಯಪುರ ಜಿಲ್ಲೆಯಲ್ಲಿ ಹುಟ್ಟಿದವರು ಎಂದು ಸಚಿವ ಪಾಟೀಲ್ ಹೇಳುತ್ತಾರೆ. ಬಸವಣ್ಣ 12ನೇ ಶತಮಾನದಲ್ಲಿ ಸ್ಥಾಪಿಸಿದ್ದ ಅನುಭವ ಮಂಟಪದಲ್ಲಿ ಇಸ್ಲಾಂ ಧರ್ಮದವರಾದಿಯಾಗಿ ಎಲ್ಲ ಸಮುದಾಯಗಳ ಜನ ಭಾಗವಹಿಸಿ ವಿಚಾರ ವಿಮರ್ಶೆ ನಡೆಸುತ್ತಿದ್ದರು, ಸಾವಿರ ವರ್ಷಗಳಷ್ಟು ಹಿಂದೆ ಇರದ ಸಮುದಾಯಗಳ ಬಗ್ಗೆ ದ್ವೇಷ ಈಗ ಯಾಕೆ ಎಂದು ಸಚಿವರ ಪ್ರಶ್ನಿಸುತ್ತಾರೆ.