Gruha Jyothi Food: ಗೃಹಜೋತಿ ಯೋಜನೆಗೆ ಚಾಲನೆ ಕಾರ್ಯಕ್ರಮದಲ್ಲಿ ಭಾಗಿಯಾಗೋ ಮಂದಿಗೆ ಬಗೆ ಬಗೆಯ ಭಕ್ಷ್ಯ

ಗೃಹಜ್ಯೋತಿ ಗ್ಯಾರಂಟಿ ಯೋಜನೆಗೆ ಇಂದು ಚಾಲನೆ. ಕಲಬುರಗಿ ನಗರದ ಎನ್ ವಿ ಮೈದಾನದಲ್ಲಿ ಕಾರ್ಯಕ್ರಮ ಆಯೋಜನೆ. ಸಿಎಂ ಸಿದ್ದರಾಮಯ್ಯ ಮತ್ತು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರಿಂದ ಚಾಲನೆ. ಬೆಳಗ್ಗೆ 11.30 ಕ್ಕೆ ಚಾಲನೆ ನೀಡಲಿರೋ ಸಿಎಂ ಮತ್ತು ಖರ್ಗೆ. ಡಿಸಿಎಂ ಡಿ.ಕೆ ಶಿವಕುಮಾರ್, ಇಂಧನ ಸಚಿವ‌ ಕೆ.ಜೆ‌ ಜಾರ್ಜ್ ಸೇರಿ ಹಲವು ಗಣ್ಯರು ಭಾಗಿ. 15 ಸಾವಿರಕ್ಕೂ ಹೆಚ್ಚು ಜನ ಕಾರ್ಯಕ್ರಮದಲ್ಲಿ ಭಾಗಿಯಾಗೋ ನಿರೀಕ್ಷೆ.