ಈಜಲು ಹರಿಯುವ ನೀರು ಆಗಬೇಕೆಂದೇನಿಲ್ಲ. ಮಂಗಳೂರು ಬೇಕಾದಷ್ಟು ಈಜುಕೊಳಗಳಿವೆ. ಬಂಟ್ವಾಳದಲ್ಲಿ ಬಾವಿಗಳಿವೆ, ನಿಂತ ನೀರಿನ ಹೊಂಡಗಳೂ ಇರಬಹುದು. ಹರಿವ ನೀರಲ್ಲಿ ಈಜುತ್ತಿರುವ ವ್ಯಕ್ತಿ ಹೀಗೆ ಅಪಾಯದ ಜೊತೆ ಸರಸವಾಡುವ ಬದಲು ಈ ಸ್ಥಳಗಳಿಗೆ ಹೋಗಿ ತನ್ನ ಈಜುವ ವಾಂಛೆಯನ್ನು ತೀರಿಸಿಕೊಳ್ಳುವುದು ಉತ್ತಮ ಆಪ್ಷನ್.