ಸಿದ್ದರಾಮಯ್ಯ ಸರ್ಕಾರ ಗ್ಯಾರಂಟಿ ಯೋಜನೆಗಳನ್ನು ಯಾವ ಕಾರಣಕ್ಕೂ ನಿಲ್ಲಿಸಲಾಗಲ್ಲ, ಯಾಕೆಂದರೆ ಅವುಗಳನ್ನು ಘೋಷಣೆ ಮಾಡಿದ್ದೇ ಕಾಂಗ್ರೆಸ್ ನಾಯಕರು, ಜನರೇನೂ ಯೋಜನೆಗಳನ್ನು ಕೇಳಿಕೊಂಡು ಅವರಲ್ಲಿಗೆ ಹೋಗಿರಲಿಲ್ಲ, ಅವುಗಳನ್ನು ನಿಲ್ಲಿಸುವ ಪ್ರಯತ್ನ ಸರಕಾರ ಮಾಡಿ ನೋಡಲಿ ಎಂದು ಎ ಮಂಜು ಎಚ್ಚರಿಸಿದರು.