Indian Army: ಯುದ್ಧಭೂಮಿಯಿಂದ ತವರಿಗೆ ಬಂದ ವೀರಯೋಧ

20 ವರ್ಷ ದೇಶ ಸೇವೆ ಮಾಡಿ ತವರಿಗೆ ಬಂದ ಸೈನಿಕನಿಗೆ ಅದ್ದೂರಿಯಾಗಿ ಸ್ವಾಗತ ಮಾಡಲಾಗಿದೆ. ಹಾಸನ ತಾಲೂಕಿನ ಅಂಬುಗ ಗ್ರಾಮದ ಸೈನಿಕ ದಿನೇಶ್ ದೇಶದ ಗಡಿ ಕಾಯ್ದು ತವರಿಗೆ ಮರಳಿದ್ದು ಸಂಬಂಧಿಕರು ಹಾಗು ಸ್ನೇಹಿತರು ಭವ್ಯ ಸ್ವಾಗತ ಕೋರಿ ಬರ ಮಾಡಿಕೊಂಡಿದ್ದಾರೆ.