ಮುಖ್ಯಮಂತ್ರಿಯವರ ಆದ್ಯತೆ ಏನು ಅನ್ನೋದೇ ಗೊತ್ತಾಗುತ್ತಿಲ್ಲ, ಕುರ್ಚಿ ಉಳಿಸಿಕೊಳ್ಳುವುದೇ ಅವರ ಆದ್ಯತೆಯಾಗಿದ್ದರೆ ಮಹಿಳೆಯರ ರಕ್ಷಣೆ ಹೇಗಾದೀತು? ಕ್ರಿಮಿನಲ್ ಗಳಿಗೆ ಪೊಲೀಸರ ಭಯ ಇಲ್ಲದಂತಾಗಿರುವಾಗ ಸರ್ಕಾರದ ಮೌನ ರಾಜ್ಯದ ಜನತೆಗೆ ಯಾವ ಸಂದೇಶ ನೀಡುತ್ತದೆ ಎಂದು ಸುನೀಲ್ ಕುಮಾರ್ ಪ್ರಶ್ನಿಸಿದರು.