ಕೆರಗೋಡು ಗ್ರಾಮಸ್ಥರ ವಿವರಣೆ

ಜನವರಿ 26 ರಾಷ್ಟ್ರಧ್ವಜ ಹಾರಿಸಿ ಮರುದಿನ ಹನುಮ ಧ್ವಜವನ್ನು ಹಾರಿಸಲಾಗಿದೆ. ಬೇರೆ ಬೇರೆ ಸಂಘಸಂಸ್ಥೆಗಳು ತಮಗೂ ದ್ವಜ ಹಾರಿಸುವ ಅನುಮತಿ ಕೋರಿದರೆ ಸಮಸ್ಯೆ ಎದುರಾಗುತ್ತದೆ ಎಂದು ಜಿಲ್ಲಾಡಳಿತ ಹೇಳುತ್ತದೆ, 40 ವರ್ಷಗಳಿಂದ ಕೇಳದವರು ಈಗ್ಯಾಕೆ ಕೇಳಿಯಾರು ಅಂತ ಗ್ರಾಮಸ್ಥರು ಪ್ರಶ್ನಿಸುತ್ತಾರೆ.