ಸಿದ್ದೇಶ್ವರ ಬಂಡಾಯ ಬಿಜೆಪಿ ನಾಯಕರ ಗುಂಪಿನಲ್ಲಿ ಗುರುತಿಸಿಕೊಂಡಿದ್ದಾರೆ!

ಸೋಮಣ್ಣ ಅವರು ಬೇರೆ ಬಿಜೆಪಿ ನಾಯಕನ ಮನೆಗೆ ಹೋಗಿದ್ದರೆ ಯಾರೂ ಅದರ ಬಗ್ಗೆ ಯಾರೂ ಕುತೂಹಲ ತಳೆಯುತ್ತಿರಲಿಲ್ಲ, ಅದರೆ ಸಿದ್ದೇಶ್ವರ ಬಂಡಾಯ ಬಿಜೆಪಿ ನಾಯಕರ ಗುಂಪಿನಲ್ಲಿ ಗುರುತಿಸಿಕೊಂಡವರು, ಬಿವೈ ವಿಜಯೇಂದ್ರರನ್ನು ರಾಜ್ಯಾಧ್ಯಕ್ಷನ ಸ್ಥಾನದಿಂದ ಕೆಳಗಿಳಿಸಬೇಕೆಂದು ಹೇಳಿದವರು, ಹಾಗಾಗಿ, ಸೋಮಣ್ಣ ಮಾಜಿ ಸಚಿವನ ಮನೆಗೆ ಹೋಗಿದ್ದು ಒಂದಷ್ಟು ಕುತೂಹಲವನ್ನಂತೂ ಮೂಡಿಸಿದೆ.