ಕೊಪ್ಪಳದಲ್ಲಿ ಬಿವೈ ವಿಜಯೇಂದ್ರ

ರಮೇಶ್ ಜಾರಕಿಹೊಳಿ ವಿಷಯವನ್ನೆಲ್ಲ ತನ್ನ ಬಳಿ ಪ್ರಸ್ತಾಪ ಮಾಡೋದು ಬೇಡ ಎಂದ ವಿಜಯೇಂದ್ರ, ಅವರಿಗೆ ತನ್ನ ಬಗ್ಗೆ ದೂರುಗಳಿದ್ದರೆ ದೆಹಲಿಗೆ ಹೋಗಿ ವರಿಷ್ಠರ ಮುಂದೆ ಹೇಳಿಕೊಳ್ಳಲಿ ಅಂತ ಹೇಳಿದರು. ಇವತ್ತು ಬೆಳಗ್ಗೆ ಬೆಳಗಾವಿಯಲ್ಲಿ ಮಾತಾಡಿದ್ದ ಶಾಸಕ ಜಾರಕಿಹೊಳಿ ವಿಜಯೇಂದ್ರರನ್ನು ಅಧ್ಯಕ್ಷ ಸ್ಥಾನದಿಂದ ಕೆಳಗಿಳಿಸ ಬೇಕಾಗಿದೆ ಎಂದು ಹೇಳಿದ್ದರು.