ಭಾರತ ದೇಶದ ಬಡವರು ತಮಗೆ ಉಚಿತವಾಗಿ ರೇಷನ್ ಸಿಗುತ್ತದೆ ಅಂತ ಯಾವತ್ತೂ ಅಂದುಕೊಂಡಿರಲಿಲ್ಲ, ಅದರೆ ಒಬ್ಬ ಬಡವನ ಮಗನಾಗಿರುವ ತಾನು ಅವರ ಆಸೆಯನ್ನು ಸಾಕಾರಗೊಳಿಸಿರುವುದಾಗಿ ಹೇಳಿದ ಪ್ರಧಾನಿ ಮೋದಿ, ಇಲ್ಲಿ ನೆರೆದಿರುವ ಅನೇಕರು ಈ ಯೋಜನೆಯ ಲಾಭಾರ್ಥಿಗಳಾಗಿರಬಹುದು ಎಂದರು.